ನಮ್ಮ ಶಾಲೆ ಸಾಧಕ ಮೋಹನ ಮಾಧೂಸಾ ಮೇರ್ವಾಡೆ. ಕಳೆದ ಮೂರುವರೆ ವರುಷದಿಂದ ನನಗೆ ಬಂದ ಕೀರುತಿಗೆ ಈತನೂ ಕಾರಣರೇ. ಮೂರುಭಾರಿ ರಾಜ್ಯಮಟ್ಟಕ್ಕೆ ನನ್ನ ಮಕ್ಕಳು ಆಯ್ಕೆ ಆಗಲು ಇವರು ಕಾರಣರು. ಆಕಾಶವಾಣಿಯಲ್ಲಿ ಮೂರುಬಾರಿ ಕಾರ್ಯಕ್ರಮ ನೀಡಲು ಇವರೂ ಕಾರಣರು. ಇತ್ತೀಚೆಗೆ ನನ್ನಗಲಿ ಇವರು ತೆರಳಿದರು. ವರ್ಗಾವಣೆಯೆಂಬ ವರುಷದ ಮಾಯಾವಿಯಿಂದ ಈ ಸಂದರ್ಭ ಸೃಷ್ಠಿಯಾಯ್ತು. ಕಾಕತಾಳೀಯ!! ಇದೇ ದಿನ ನನ್ನ ಸಾರಥಿಯಾಗಿ ಸುರೇಶ್ ರನ್ನು ನಾ ಪಡೆದೆ. ಇದೂ ಸಹ ಅದೇ ಮಾಯಾವಿ ಕೃಪೆ....
