ಮಂಗಳವಾರ, ಜೂನ್ 4, 2013

ಕೃಪೆ ತೋರು ಶಾರದೆ....

ಶಾರದ ಪೂಜೆ

ಬಿಇಓರಿಂದ ಶಾರದೆ ಪೂಜೆ

ಪೂಜೆಯಲ್ಲಿ ವಿದ್ಯಾರ್ಥಿಗಳು


ಪೂಜೆಯಲ್ಲಿ ವಿದ್ಯಾರ್ಥಿನಿಯರು

ಬಿಇಓ : ಎಸ್.ಎಸ್.ಎಲ್.ಸಿ ಮಕ್ಕಳು ಹೇಗೆ ???
ವಿಪಿ : ಚೆನ್ನಾಗಿ ತಯಾರಿ ಮಾಡಿದ್ದೀವಿ ಸರ್...

ಕಳೆದ ವರ್ಷಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ಸನ್ಮಾನಿತರು : ಬಸವರಾಜು, ಚಂದನ.ಬಿ.ಎಸ್., ಅನೂಷಾ

ಅತಿಹೆಚ್ಚು ಹಾಜರಾತಿ ಪಡೆದ ವಿದ್ಯಾರ್ಥಿನಿಗೆ ಬಹುಮಾನ

ಕ್ರೀಡಾಸಾಧಕರಿಗೆ ಬಹುಮಾನ

ಕ್ರೀಡಾ ಕಿಶೋರಿಯರಿಗೆ ಸನ್ಮಾನ
 

ಬುಧವಾರ, ಫೆಬ್ರವರಿ 27, 2013

ನೀವು ಬನ್ನಿ, ನಮ್ಮ ವಿದ್ಯಾರ್ಥಿಗಳನ್ನು ಕರೆ ತನ್ನಿ

ಪ್ರಿಯರೆ,

ನಾನು ನಿಮ್ಮ ಶಾಲೆ. ನನಗೀಗ 60ರ ಹರೆಯ. ನಿಮ್ಮ ಪ್ರೀತಿ, ನಿಮ್ಮ ಹಾರೈಕೆ, ನಿಮ್ಮ ವಿಶ್ವಾಸದಿಂದಲೇ ನಾ ಆರು ದಶಕ ಪೂರಿಸಿದ್ದೇನೆ. ಈ ಸವಿ ನೆನಪನ್ನು ವಜ್ರಮಹೋತ್ಸವ  ಎಂದು ಆಚರಿಸಲು ಹೊರಟಿದ್ದಾರೆ. ಆ ಮೂಲಕ ನನಗೆ ಷಷ್ಠ್ಯಬ್ದಿ ಮಾಡಲು ಮನಸು ಮಾಡಿದ್ದಾರೆ ನನ್ನಂಗಳದಲ್ಲಿ ಅಕ್ಷರ ಕಲಿತ ಅನೇಕರು ಇದರ  ಉಸ್ತುವಾರಿ ಹೊತ್ತಿದ್ದಾರೆ.

ನಿಮ್ಮ  ಆಟ
ನಿಮ್ಮ ಪಾಠ
ಆ ತುಂಟಾಟ
ಈ ಕಣ್ಬೇಟ
ಮತ್ತೊಮ್ಮೆ ಕಾಣ ಬಯಸಿದ್ದೇನೆ.  ನಿಮ್ಮನ್ನೆಲ್ಲ ನೋಡ ಬೇಕೆಂದಿದ್ದೇನೆ. ಇದೇ ತಿಂಗಳ 01/03/2013 ರಂದು ಈ ಕಾರ್ಯಕ್ರಮ. ನನ್ನ ವಿವೇಕ ವೇದಿಕೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದೆ. ನೀವು ಬನ್ನಿ, ನಮ್ಮ ಹಳೆಯ ವಿದ್ಯಾರ್ಥಿಗಳನ್ನು ಕರೆ ತನ್ನಿ.

ನಿಮಗಾಗಿ ಕಾಯುತ್ತಿರುವ
-ಶ್ರೀ ಸಿದ್ದಣ್ಣಶೆಟ್ಟರ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು, ರಾವಂದೂರು.